ಶ್ರೀ ಮರಗುಬಾಯಿ ಮಂದಿರ ಯಕಸಂಬಾ
ಈ ಮಂದಿರವನ್ನು ಕಟ್ಟಲಿಕ್ಕೆ ಶ್ರೀ ಮಹಾದೇವ್ ಹುನ್ನರಗಿ, ಬಾಬು ಬಕಲೆ, ಮಹಾದೇವ ಚನ್ನುಮನೆ, ವಿಶ್ವನಾಥ ಮಾನೆ ಇವರೆಲ್ಲ ಶ್ರಮಿಸಿದ್ದಾರೆ ಇದಕ್ಕೆ ಹಾಲಿ ಶುಗರ್ ಮಿನಿಸ್ಟರ್ ಶ್ರೀ ಪ್ರಕಾಶ್ ಹುಕ್ಕೇರಿ ಅವ್ರ MLA ಫಂಡ ದಿಂದ ನಿರ್ಮಿಸಿ ಶ್ರೀ ಚಂದ್ರಶೇಕರ್ ಶಿವಾಚಾರ್ಯ ಮಹಾಸ್ವಾಮಿ ಕಲಸಾರೋಹನ ಮಾಡಿ ಸಾರ್ವಜನಿಕರಿಗೆ ಅನುಕುಲ್ ಮಾಡಿಕೊಟ್ಟಿದ್ದಕ್ಕೆ ಶ್ರೀ ಕರ್ಲಹೊಂಡಲಿಂಗೇಶ್ವರ ಅನ್ನದಾನ ಸಮಿತಿ ಹಾಗು ಗ್ರಾಮದ ಸಮಸ್ತ ಗ್ರಾಮಸ್ತರವತಿಯಿಂದ ಅಭಿನಂದನೆಗಳು.
No comments:
Post a Comment